Pradhan mantri avas yojana: ಪ್ರಧಾನಮಂತ್ರಿ ಆವಾಸ್ ಯೋಜನೆ.! ಬಡವರಿಗೆ ಮನೆ ಕಟ್ಟಲು ಅರ್ಜಿ ಆಹ್ವಾನ.!

Pradhan mantri avas yojana

Pradhan mantri avas yojana: ಪ್ರಧಾನಮಂತ್ರಿ ಆವಾಸ್ ಯೋಜನೆ! ಕರ್ನಾಟಕದಲ್ಲಿ ಮನೆ ಕಟ್ಟಲು ಅರ್ಜಿ ಆಹ್ವಾನ, ಜೂನ್ 30ರವರೆಗೆ ಅವಕಾಶ ಬೆಂಗಳೂರು: ಸ್ವಂತ ಮನೆಯ ಕನಸು ನನಸಾಗಿಸಿಕೊಳ್ಳಲು ಬಯಸುವ ನಿವೇಶನ ಮತ್ತು ವಸತಿ ರಹಿತ ಕುಟುಂಬಗಳಿಗೆ ಉತ್ತಮ ಸುದ್ದಿ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-U 2.0) ಅಡಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಕೊಪ್ಪಳ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಗಡುವು ವಿಸ್ತರಣೆಯೂ ಘೋಷಿಸಲಾಗಿದೆ.   … Read more